*ಡಿ.ಕೆ.ಸುರೇಶ್ ಸೇರಿದಂತೆ ಲೋಕಸಭೆಯಿಂದ ಮತ್ತೆ ಮೂರು ಸಂಸದರು ಅಮಾನತು*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಸಂಸತ್ ಭದ್ರತಾ ಲೋಪ ಖಂಡಿಸಿ ವಿಪಕ್ಷ ಸಂಸದರು ಪ್ರತಿಭಟನೆ ನಡೆಸಿರುವ ಹಿನ್ನೆಲೆಯಲ್ಲಿ ಲೋಕಸಭೆಯಿಂದ ಸಂಸದರ ಅಮಾನತು ಪ್ರಕರಣ ಮುಂದುವರೆದಿದೆ. ಸಂಸತ್ ಭದ್ರತಾ ಲೋಪ ಖಂಡಿಸಿ ಇದಕ್ಕೆ ಕೇಂದ್ರ ಗೃಹ ಸಚಿವರು ಉತ್ತರ ನೀಡುವಂತೆ ಆಗ್ರಹಿಸಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ವಿಪಕ್ಷ ಸದಸ್ಯರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ನಿಯಮ ಮೀರಿ ವರ್ತನೆ ಆರೋಪದಲ್ಲಿ ಉಭಯ ಸದನಗಳಿಂದ ಈವರೆಗೆ 141 ಸಂಸದರನ್ನು ಅಮಾನತು ಮಾಡಲಾಗಿತ್ತು. ಇದೀಗ ಮತ್ತೆ ಮೂವರನ್ನು ಅಮಾನತು ಮಾಡಲಾಗಿದೆ. ಇಂದು ನಡೆದ ಲೋಕಸಭಾ … Continue reading *ಡಿ.ಕೆ.ಸುರೇಶ್ ಸೇರಿದಂತೆ ಲೋಕಸಭೆಯಿಂದ ಮತ್ತೆ ಮೂರು ಸಂಸದರು ಅಮಾನತು*