“ಸರಜೂಕಾಟ್ಕರ್ ಕಾದಂಬರಿ ಆಧಾರಿತ ದಂತಪುರಾಣ ‘ ಚಲನಚಿತ್ರಕ್ಕೆ ಮೂರು ಪ್ರಶಸ್ತಿ
ಪ್ರಗತಿವಾಹಿನಿ ಸುದ್ದಿ: ಖ್ಯಾತ ಲೇಖಕ ಹಾಗೂ ಹಿರಿಯ ಪತ್ರಕರ್ತ ಬೆಳಗಾವಿಯ ಡಾ ಸರಜೂ ಕಾಟ್ಕರ್ ಅವರು ಬರೆದ ‘ಗೌರೀಪುರ’ ಕಾದಂಬರಿ ಆಧಾರಿತ ‘ದಂತಪುರಾಣ ‘ ಚಲನಚಿತ್ರಕ್ಕೆ ರಾಜ್ಯ ಸರ್ಕಾರದ ಮೂರು ಪ್ರಶಸ್ತಿಗಳು ಬಂದಿವೆ. ಖ್ಯಾತ ನಿರ್ದೇಶಕ ವಿಶಾಲರಾಜ್ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.ಚಲನಚಿತ್ರದಲ್ಲಿ ಅಭಿನಯಿಸಿದ ಮಂಜುಳಮ್ಮ (ಅಜ್ಜಿ) ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ, ಮಾಸ್ಟರ್ ಅಹಿಲ್ ಅನ್ಸಾರಿ ಗೆ (ಅಜ್ಜಿಯ ಮೊಮ್ಮಗ ಪಾತ್ರ) ಅತ್ಯುತ್ತಮ ಬಾಲ ನಟ ಪ್ರಶಸ್ತಿ ಹಾಗೂ ಚಲನಚಿತ್ರದ ಗಾಯಕಿ ಅರುಂಧತಿ ವಶಿಷ್ಠ … Continue reading “ಸರಜೂಕಾಟ್ಕರ್ ಕಾದಂಬರಿ ಆಧಾರಿತ ದಂತಪುರಾಣ ‘ ಚಲನಚಿತ್ರಕ್ಕೆ ಮೂರು ಪ್ರಶಸ್ತಿ
Copy and paste this URL into your WordPress site to embed
Copy and paste this code into your site to embed