ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: : ನಟ- ಕೊಲೆ ಆರೋಪಿ ದರ್ಶನ್ ಗೆ ಹೈ ಕೋರ್ಟ್ ಆರು ವಾರಗಳ ಮಧ್ಯಂತರ ಜಾಮೀನು ನೀಡಿದೆ. Home add -Advt 131 ದಿನಗಳ ನಂತರ ಜೈಲಿನಿಂದ ದರ್ಶನ ಹೊರಕ್ಕೆ ಬರಲಿದ್ದಾರೆ. 69 ದಿನಗಳಿಂದ ಬಳ್ಳಾರಿ ಜೈಲಿನಲ್ಲಿದ್ದ ದರ್ಶನ್, 45 ದಿನಗಳ ಷರತ್ತಿನ ಮಧ್ಯಂತರ ಜಾಮೀನು ಪಡೆದಿದ್ದಾರೆ.
Copy and paste this URL into your WordPress site to embed
Copy and paste this code into your site to embed