*ಬೆಸ್ಕಾಂ ನಿರ್ಲಕ್ಷ್ಯಕ್ಕೆ ಕೈಯನ್ನೇ ಕಳೆದುಕೊಂಡ ಬಾಲಕ; ಮುಂಗೈ ಹಾಗೂ ಕಾಲು ಬೆರಳನ್ನೇ ಕತ್ತರಿಸಿ ತೆಗೆದ ವೈದ್ಯರು*

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇತ್ತೀಚೆಗೆ ಬೆಂಗಳೂರಿನಲ್ಲಿ ತಾಯಿ-ಮಗು ಬಲಿಯಾದ ಘಟನೆ ಕಣ್ಮುಂದೆಯೆ ಇರುವಾಗ ಇದೀಗ ಬಾಲಕನೊಬ್ಬ ಕೈಯನ್ನೇ ಕಳೆದುಕೊಂಡಿರುವ ಘಟನೆ ನಡೆದಿದೆ. ಆಟವಾಡಲು ಹೋಗಿದ್ದ ಬಾಲಕನೊಬ್ಬ ನೇತು ಬಿದ್ದ ವಿದ್ಯುತ್ ತಂತಿ ತಗುಲಿ ಕೈ ಹಾಗೂ ಕಾಲು ಬೆರಳನ್ನೇ ಕಳೆದುಕೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. 11 ವರ್ಷದ ವಿಕಲಚೇತನ ಬಾಲಕ ದಿಲಿಪ್ ಎಂಬಾತ ಆಟವಾದುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಕರೆಂಟ್ ಶಾಕ್ ಹೊಡೆಸಿಕೊಂಡು ಪ್ರಜ್ಞಾಹೀನ ಸ್ಥಿತಿ ತಲುಪಿದ್ದಾನೆ. ತಕ್ಷಣ ಕುಟುಂಬದವರು ಬಾಲಕನನ್ನು ಆಸ್ಪತ್ರೆಗೆ … Continue reading *ಬೆಸ್ಕಾಂ ನಿರ್ಲಕ್ಷ್ಯಕ್ಕೆ ಕೈಯನ್ನೇ ಕಳೆದುಕೊಂಡ ಬಾಲಕ; ಮುಂಗೈ ಹಾಗೂ ಕಾಲು ಬೆರಳನ್ನೇ ಕತ್ತರಿಸಿ ತೆಗೆದ ವೈದ್ಯರು*