*ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ: 9 ಹಾಗೂ 10ನೇ ಸ್ಥಳದಲ್ಲಿ ಅಗೆದರೂ ಸಿಗದ ಅಸ್ಥಿಪಂಜರದ ಅವಶೇಷ*
ಪ್ರಗತಿವಾಹಿನಿ ಸುದ್ದಿ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತಂಡ ಶೋಧಕಾರ್ಯ ಚುರುಕುಗೊಳಿಸಿದೆ. ಇಂದು ನಾಲ್ಕನೇ ದಿನದ ಶೋಧಕಾರ್ಯ ಮುಕ್ತಾಯಗೊಂಡಿದೆ. ಧರ್ಮಸ್ಥಳದ ನೇತ್ರಾವತಿ ನದಿ ತೀರದಲ್ಲಿ ವಿವಿಧ ಸ್ಥಳಗಳಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದಾಗಿ ದೂರುದಾರ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ದೂರುದಾರ ತೀರಿಸಿರುವ ಜಾಗದಲ್ಲಿ ಉತ್ಖನನ ಮಾಡಿ ಕಳೆಬರಹ ಶೋಧ ನಡೆಸುವ ಕಾರ್ಯವನ್ನು ಎಸ್ ಐಟಿ ಮಾಡುತ್ತಿದೆ. ಇಂದು 9ನೇ ಹಾಗೂ 10 ನೇ ಪಾಯಿಂಟ್ ಗಳಲ್ಲಿ ಶೋಧಕಾರ್ಯ ನಡೆಸಲಾಯಿತು. ಎರಡೂ ಸ್ಥಳಗಳಲ್ಲಿಯೂ ಯಾವುದೇ … Continue reading *ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ: 9 ಹಾಗೂ 10ನೇ ಸ್ಥಳದಲ್ಲಿ ಅಗೆದರೂ ಸಿಗದ ಅಸ್ಥಿಪಂಜರದ ಅವಶೇಷ*
Copy and paste this URL into your WordPress site to embed
Copy and paste this code into your site to embed