*ವಿಜಯೇಂದ್ರಗೆ ಬಿಜೆಪಿಯ ಲೀಡರ್ ಶಿಪ್ ನೀಡಿದ್ದೇ ಹಾಸ್ಯಾಸ್ಪದ: ಸಚಿವ ಗುಂಡೂರಾವ್ ವಾಗ್ದಾಳಿ*

ಬಿಜೆಪಿ-ಜೆಡಿಎಸ್ ಪಾದಯಾತ್ರೆ ಷಡ್ಯಂತ್ರ; ಸಮರ್ಥವಾಗಿ ಎದುರಿಸುತ್ತೇವೆ ಎಂದ ಸಚಿವ ದಿನೇಶ್ ಗುಂಡೂರಾವ್ ಪ್ರಗತಿವಾಹಿನಿ ಸುದ್ದಿ: ಬಿಜೆಪಿ ನಾಯಕರು ದೇಶದಲ್ಲಿ ರಾಜ್ಯಪಾಲರುಗಳನ್ನು ದುರುಪಯೋಗ ಪಡೆಸಿಕೊಂಡು ವಿರೋಧ ಪಕ್ಷಗಳನ್ನು ಮುಗಿಸಬೇಕು ಎನ್ನುವ ಹೇಡಿತನದ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು. ಶನಿವಾರ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ನೂರು ಪುಟಗಳ ದೂರು ನೀಡಿದ್ದಾರೆ. ರಾಜ್ಯಪಾಲರು ಅದನ್ನು ಪೂರ್ಣ ಓದಿ ನೋಡಲು ಸಮಯಬೇಕು. ಆದರೆ ರಾಜ್ಯಪಾಲರು ಕೇವಲ ಎರಡು ಗಂಟೆಯಲ್ಲಿ ಓದಿ … Continue reading *ವಿಜಯೇಂದ್ರಗೆ ಬಿಜೆಪಿಯ ಲೀಡರ್ ಶಿಪ್ ನೀಡಿದ್ದೇ ಹಾಸ್ಯಾಸ್ಪದ: ಸಚಿವ ಗುಂಡೂರಾವ್ ವಾಗ್ದಾಳಿ*