*ವಿಜಯೇಂದ್ರಗೆ ಬಿಜೆಪಿಯ ಲೀಡರ್ ಶಿಪ್ ನೀಡಿದ್ದೇ ಹಾಸ್ಯಾಸ್ಪದ: ಸಚಿವ ಗುಂಡೂರಾವ್ ವಾಗ್ದಾಳಿ*
ಬಿಜೆಪಿ-ಜೆಡಿಎಸ್ ಪಾದಯಾತ್ರೆ ಷಡ್ಯಂತ್ರ; ಸಮರ್ಥವಾಗಿ ಎದುರಿಸುತ್ತೇವೆ ಎಂದ ಸಚಿವ ದಿನೇಶ್ ಗುಂಡೂರಾವ್ ಪ್ರಗತಿವಾಹಿನಿ ಸುದ್ದಿ: ಬಿಜೆಪಿ ನಾಯಕರು ದೇಶದಲ್ಲಿ ರಾಜ್ಯಪಾಲರುಗಳನ್ನು ದುರುಪಯೋಗ ಪಡೆಸಿಕೊಂಡು ವಿರೋಧ ಪಕ್ಷಗಳನ್ನು ಮುಗಿಸಬೇಕು ಎನ್ನುವ ಹೇಡಿತನದ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.Home add -Advt ಶನಿವಾರ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ನೂರು ಪುಟಗಳ ದೂರು ನೀಡಿದ್ದಾರೆ. ರಾಜ್ಯಪಾಲರು ಅದನ್ನು ಪೂರ್ಣ ಓದಿ ನೋಡಲು ಸಮಯಬೇಕು. ಆದರೆ ರಾಜ್ಯಪಾಲರು ಕೇವಲ ಎರಡು … Continue reading *ವಿಜಯೇಂದ್ರಗೆ ಬಿಜೆಪಿಯ ಲೀಡರ್ ಶಿಪ್ ನೀಡಿದ್ದೇ ಹಾಸ್ಯಾಸ್ಪದ: ಸಚಿವ ಗುಂಡೂರಾವ್ ವಾಗ್ದಾಳಿ*
Copy and paste this URL into your WordPress site to embed
Copy and paste this code into your site to embed