ಘಟಪ್ರಭ ನದಿ ತೀರದ 567 ಸಂತ್ರಸ್ತ ಕುಟುಂಬಗಳಿಗೆ ಅವಶ್ಯಕ ವಸ್ತುಗಳ ವಿತರಣೆ

ಪಾವಗಡ ರಾಮಕೃಷ್ಣ ಸೇವಾ ಆಶ್ರವದಿಂದ ಆಹಾರ ಪಧಾರ್ಥ, ಬಟ್ಟೆಗಳ ಕಿಟ್ಟ ವಿತರಣೆ ಪ್ರಗತಿವಾಹಿನಿ ಸುದ್ದಿ, ಮೂಡಲಗಿ: ಬೆಳಗಾವಿ ಸುತ್ತಮುತ್ತ ಮತ್ತು ಪಶ್ಚಿಮಘಟದಲ್ಲಿ ಸುರಿದ ಮಳೆಯಿಂದ ಘಟಪ್ರಭಾ ನದಿ ದಡದಲ್ಲಿನ ಮೂಡಲಗಿ ತಾಲೂಕಿನ ಮಸಗುಪ್ಪಿ ಗ್ರಾಮದ ಪ್ರವಾಹಕ್ಕೀಡಾಗಿರುವ ಸುಮಾರು ೫೬೭ ಸಂತ್ರಸ್ತ ಕುಟುಂಬಗಳಿಗೆ ದಿನ ನಿತ್ಯ ಬಳಕೆಯ ಆಹಾರ ಪದಾರ್ಥ, ಬಟ್ಟೆಗಳ ಕಿಟ್ ನ್ನು ತುಮಕೂರ ಜಿಲ್ಲೆಯ ಪಾವಗಡ ರಾಮಕೃಷ್ಣ ಸೇವಾ ಆಶ್ರಮದ ಅಧ್ಯಕ್ಷರಾದ ಶ್ರೀ ಜಪಾನದಂದ ಜೀ ಮಹಾರಾಜರು ವಿತರಿಸಿ ಮಾನವೀಯತೆ ಮೆರೆದರು.ಮಸಗುಪ್ಪಿ ಗ್ರಾಮದ ಸರಕಾರಿ ಪ್ರೌಢ … Continue reading ಘಟಪ್ರಭ ನದಿ ತೀರದ 567 ಸಂತ್ರಸ್ತ ಕುಟುಂಬಗಳಿಗೆ ಅವಶ್ಯಕ ವಸ್ತುಗಳ ವಿತರಣೆ