*ವೈದ್ಯರ ನಿರ್ಲಕ್ಷಕ್ಕೆ ಮಗು ಸಾವು: ಆಸ್ಪತ್ರೆ ಮೇಲೆ ಸಂಬಂಧಿಕರ ದಾಳಿ; ಪರಿಕರಗಳನ್ನು ಒಡೆದು ಆಕ್ರೋಶ*

ಪ್ರಗತಿವಾಹಿನಿ ಸುದ್ದಿ: ಚಿಕಿತ್ಸೆಗೆ ದಾಖಲಾಗಿದ್ದ ಮಗು ವೈದ್ಯರ ನಿರ್ಲಕ್ಷಕ್ಕೆ ಬಲಿಯಾಗಿದೆ ಎಂದು ಆರೋಪಿಸಿ ಮಗುವಿನ ಸಂಬಂಧಿಕರು ಆಸ್ಪತ್ರೆಗೆ ನುಗ್ಗಿ, ಆಸ್ಪತ್ರೆಯ ಪರಿಕರಗಳನ್ನು ಒಡೆದುಹಾಕಿ ಆಕ್ರೋಶ ವ್ಯಕ್ತಪಡಿಸುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಗೋಕಾಕ್ ತಾಲೂಕಿನ ಬ್ಯಾಳಿಕಾಟಾ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಶಿವಾನಂದ ನಿಂಗಪ್ಪ ಎಂಬುವವರ 7 ತಿಂಗಳ ಕಂದಮ್ಮ ಅನಾರೋಗ್ಯಕ್ಕೀಡಾದ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಿದ್ದರು. ನಾಲ್ಕು ದಿನಗಳವರೆಗೆ ಚಿಕಿತ್ಸೆ ನೀಡಿದ್ದ ವೈದ್ಯರು ನಿನ್ನೆ ರಾತ್ರಿ ಆಂಬುಲೆನ್ಸ್ ತಂದು ಮಗುವನ್ನು … Continue reading *ವೈದ್ಯರ ನಿರ್ಲಕ್ಷಕ್ಕೆ ಮಗು ಸಾವು: ಆಸ್ಪತ್ರೆ ಮೇಲೆ ಸಂಬಂಧಿಕರ ದಾಳಿ; ಪರಿಕರಗಳನ್ನು ಒಡೆದು ಆಕ್ರೋಶ*