ಹಂದಿಗಳ ಜೊತೆ ಕುಸ್ತಿಬೇಡ: ಎಚ್.ಡಿ.ಕುಮಾರಸ್ವಾಮಿಗೆ IPS ಚಂದ್ರಶೇಖರ ಟಾಂಗ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಎಸ್ ಐಟಿ ಮುಖ್ಯಸ್ಥ, ಹಿರಿಯ ಐಪಿಎಸ್ ಅಧಿಕಾರಿ ಚಂದ್ರಶೇಖರ್ ಅವರದ್ದು ಅಕ್ರಮಗಳ ಸರಮಾಲೆಯೇ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಡಿದ್ದ ಆರೋಪಗಳಿಗೆ ಚಂದ್ರಶೇಖರ ಖಟುವಾದ ಮಾತುಗಳಿಂದ ಟಾಂಗ್ ನೀಡಿದ್ದಾರೆ. ಈ ಸಂಬಂಧ ತಮ್ಮ ಅಧೀನ ಸಿಬ್ಬಂದಿಗೆ ಪತ್ರ ಬರೆದಿರುವ ಚಂದ್ರಶೇಖರ, ಇದೊಂದು ಬೆದರಿಸುವ ತಂತ್ರ ಎಂದು ಆರೋಪಿಸಿದ್ದಾರೆ. ಹಂದಿಗಳೊಂದಿಗೆ ಕುಸ್ತಿ ಬೇಡ, ಹಾಗೆ ಕುಸ್ತಿ ಮಾಡಿದರೆ ಹಂದಿಗೂ ರಾಡಿಯಾಗುತ್ತದೆ, ನಮಗೂ ರಾಡಿ ಮೆತ್ತುತ್ತದೆ. ಆದರೆ ಹಂದಿಗೆ ರಾಡಿ … Continue reading ಹಂದಿಗಳ ಜೊತೆ ಕುಸ್ತಿಬೇಡ: ಎಚ್.ಡಿ.ಕುಮಾರಸ್ವಾಮಿಗೆ IPS ಚಂದ್ರಶೇಖರ ಟಾಂಗ್