*61ನೇ ವಧುವರ ಸಮಾವೇಶ ಉದ್ಘಾಟಿಸಿದ ಡಾ.ಪ್ರಭಾಕರ ಕೋರೆ*

ಅಖಿಲ ಭಾರತ ವೀರಶೈವ ಮಹಾಸಭೆ ಬೆಳಗಾವಿ ಜಿಲ್ಲಾ ಘಟಕ ಆಯೋಜನೆ ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವೀರಶೈವ ಲಿಂಗಾಯತ ಸಮಾಜದಲ್ಲಿ ಅನೇಕ ಒಳಪಂಗಡಗಳಿಂದ ಸಮಾಜವು ಒಡೆಯುತ್ತಿದೆ. ಒಳಪಂಗಡಗಳನ್ನು ಬಿಟ್ಟು ವೈವಾಹಿಕ ಸಂಬಂಧಗಳನ್ನು ಬೆಸೆದರೆ ಬೃಹತ್ ಸಮಾಜವು ಸಂಘಟನೆಗೊಳ್ಳಲು ಸಾಧ್ಯ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ ಹೇಳಿದರು.ಅವರು ಬೆಳಗಾವಿಯ ಜೆಎನ್‌ಎಂಸಿ ಡಾ.ಬಿ.ಎಸ್.ಜೀರಗೆ ಸಭಾಂಗಣದಲ್ಲಿ ಮಹಾಸಭೆಯ ವಧುವರ ಅನ್ವೇಷಣ ಕೇಂದ್ರವು ಆಯೋಜಿಸಿದ್ದ 61ನೇ ವಧುವರರ ಬೃಹತ್ ಸಮಾವೇಶಕ್ಕೆ … Continue reading *61ನೇ ವಧುವರ ಸಮಾವೇಶ ಉದ್ಘಾಟಿಸಿದ ಡಾ.ಪ್ರಭಾಕರ ಕೋರೆ*