*ಶಿರಸಿ ನಿಸರ್ಗಮನೆ ಡಾ.ವೆಂಕಟರಮಣ ಹೆಗಡೆ ಬೆಳಗಾವಿಯಲ್ಲಿ ಲಭ್ಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಧನ್ವಂತರಿ ಅಂಕಣಕಾರ, ಶಿರಸಿಯ ವೇದ ವೆಲ್ನೆಸ್ ಸೆಂಟರ್, ನಿಸರ್ಗಮನೆ ಮುಖ್ಯಸ್ಥ, ಪತ್ರಿಕೆಗಳಲ್ಲಿ 400ಕ್ಕೂ ಹೆಚ್ಚು ಆಹಾರ ಆರೋಗ್ಯ ಅಂಕಣ ಬರೆದಿರುವ, ಟಿವಿಗಳಲ್ಲಿ ಧನ್ವಂತರಿ ಕಾರ್ಯಕ್ರಮ ನೀಡಿರುವ ಡಾ.ವೆಂಕಟರಮಣ ಹೆಗಡೆ ಶಿರಸಿ ಇವರು ಇದೇ ಬರುವ ಮಾರ್ಚ್ 8 ಹಾಗೂ 9ರಂದು (ಶನಿವಾರ ಮತ್ತು ರವಿವಾರ) ಬೆಳಗಾವಿಯಲ್ಲಿ ಉಚಿತ ಸಂದರ್ಶನ, ಮುಖತ: ಭೇಟಿಗೆ ಲಭ್ಯರಿರುತ್ತಾರೆ. ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೆ ಹೋಟೆಲ್ ಆದರ್ಶಾ ಪ್ಯಾಲೆಸ್, ಕಾಲೇಜ್ ರೋಡ್, ಬೆಳಗಾವಿಯಲ್ಲಿ ಲಭ್ಯ. … Continue reading *ಶಿರಸಿ ನಿಸರ್ಗಮನೆ ಡಾ.ವೆಂಕಟರಮಣ ಹೆಗಡೆ ಬೆಳಗಾವಿಯಲ್ಲಿ ಲಭ್ಯ*