ದೂದ್ ಸಾಗರ್ ನೋಡಲು ಬಂದ ಯುವಕರಿಗೆ ಬಸ್ಕಿ ಶಿಕ್ಷೆ (ವಿಡಿಯೋ ನೋಡಿ)

ಇಂದಿನಿಂದ ದೂಧ್ ಸಾಗರ್ ಪ್ರವಾಸಕ್ಕೆ ನಿರ್ಬಂಧ ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅತ್ಯಂತ ಎತ್ತರದ ಜಲಪಾತಗಳಲ್ಲಿ ಒಂದಾದ ದೂದ್ ಸಾಗರ್ ಜಲಪಾತ ಈಗ ಇನ್ನಷ್ಟು ರುದ್ರ ರಮಣೀಯವಾಗಿ ಧುಮ್ಮಿಕ್ಕುತ್ತಿದೆ. ಪಶ್ಚಿಮ ಘಟ್ಟ ಭಾಗದಲ್ಲಿ ಮಳೆ ಹಿನ್ನೆಲೆಯಲ್ಲಿ ದೂದ್ ಸಾಗರ್ ಜಲಪಾತ ಮತ್ತಷ್ಟು ಮನಮೋಹಕವಾಗಿ ಕಂಗೊಳಿಸುತ್ತಿದ್ದು, ಜಲಪಾತ ವೀಕ್ಷಣಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಈ ಮಧ್ಯೆ ದೂದ್ ಸಾಗರ್ ಪ್ರವಾಸಕ್ಕೆ ತೆರಳಿದ್ದ ಯುವಕರಿಗೆ ಪೊಲಿಸರು ಬಸ್ಕಿ ಶಿಕ್ಷೆ ನೀಡಿರುವ ಘಟನೆ ನಡೆದಿದೆ. ವೀಕೆಂಡ್ ಕಾರಣಕ್ಕೆ ದೂದ್ ಸಾಗರ್ ಜಲಪಾತ … Continue reading ದೂದ್ ಸಾಗರ್ ನೋಡಲು ಬಂದ ಯುವಕರಿಗೆ ಬಸ್ಕಿ ಶಿಕ್ಷೆ (ವಿಡಿಯೋ ನೋಡಿ)