ಕೆಡಕಿನ ಮೇಲೆ ಒಳಿತಿನ ಜಯವೇ ದಸರಾ ಮಹೋತ್ಸವ: ಈಶ್ವರ ಖಂಡ್ರೆ

ಮಹಿಳೆಗೆ ಅತ್ಯುನ್ನತ ಸ್ಥಾನ ನೀಡಿದ ರಾಷ್ಟ್ರ  ಭಾರತ: ಈಶ್ವರ ಖಂಡ್ರೆ ಪ್ರಗತಿವಾಹಿನಿ ಸುದ್ದು, ಅಬ್ಬಿಗೇರಿ :  ಕೆಡಕಿನ ಮೇಲೆ ಒಳಿತಿನ ಗೆಲುವು, ಅಸತ್ಯದ ಮೇಲೆ ಸತ್ಯದ ಗೆಲುವು, ಅಧರ್ಮದ ಮೇಲೆ ಧರ್ಮದ ಗೆಲುವಿನ ಸಂಭ್ರಮಾಚರಣೆಯೇ ದಸರಾ ಮಹೋತ್ಸವದ ತಿರುಳು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ. ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿಯಲ್ಲಿ ಬಾಳೆ ಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಮಾತನಾಡಿದ ಅವರು,  … Continue reading ಕೆಡಕಿನ ಮೇಲೆ ಒಳಿತಿನ ಜಯವೇ ದಸರಾ ಮಹೋತ್ಸವ: ಈಶ್ವರ ಖಂಡ್ರೆ