*ಕರ್ನಾಟಕದಲ್ಲಿ ‘ನಾಥ್ ಮಾದರಿ’ ಆಪರೆಷನ್ ನಡೆಯಲಿದೆ; ಹೊಸ ಬಾಂಬ್ ಸಿಡಿಸಿದ ‘ಮಹಾ’ ಸಿಎಂ*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆ ಬಳಿಕ ಕರ್ನಾಟಕದ ಸರ್ಕಾರ ಪತನವಾಗಲಿದೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ತಿಳಿಸಿದ್ದಾರೆ. ಮಹಾರಾಷ್ಟ್ರದ ಸತಾರದಲ್ಲಿ ಮಾತನಾಡಿದ ಏಕನಾಥ್ ಶಿಂಧೆ, ಕರ್ನಾಟಕದಲ್ಲಿ ನಾಥ್ ಮಾದರಿ ಆಪರೇಷನ್ ಮಾಡಲು ಅಲ್ಲಿನ ಬಿಜೆಪಿ ನಾಯಕರಿಂದಲೇ ತನಗೆ ತೆರೆಮಎಯ ಆಹ್ವಾನ ಬಂದಿದೆ. ಚುನವಣೆ ಬಳಿಕ ನಾನು ಕರ್ನಾಟಕಕ್ಕೆ ಬರುತ್ತೇನೆ ಎಂದು ಹೇಳಿದ್ದಾರೆ.Home add -Advt ಕರ್ನಾಟಕದಲ್ಲಿಯೂ ನಮ್ಮಲ್ಲಿ ಆದಂತೆ ಏನೇನೋ ರಾಜಕೀಯಗಳು ನಡೆಯುತ್ತಿವೆ. ನಮ್ಮ ನಾಥ್ ಮಾದರುಇ ಆಪರೇಷನ್ ಈಗ ಎಲ್ಲೆಡೆ ಪ್ರಸಿದ್ಧಿಯಾಗಿದೆ. ಬೆಳಗಾವಿಗೆ ನಾನು … Continue reading *ಕರ್ನಾಟಕದಲ್ಲಿ ‘ನಾಥ್ ಮಾದರಿ’ ಆಪರೆಷನ್ ನಡೆಯಲಿದೆ; ಹೊಸ ಬಾಂಬ್ ಸಿಡಿಸಿದ ‘ಮಹಾ’ ಸಿಎಂ*