*ಆನೆ, ಮಾನವ ಸಂಘರ್ಷಕ್ಕೆ Honey ಯೋಜನೆ ಬಗ್ಗೆ ಸಚಿವ ಸಂತೋಷ್ ಲಾಡ್ ಸಲಹೆ: ಏನಿದು ಯೋಜನೆ?*
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಹಲವು ಕಡೆ ಆನೆ, ಮಾನವ ಸಂಘರ್ಷದ ವೇಳೆ ಪ್ರಾಣಹಾನಿ ಆಗಿರುವ ಬಗ್ಗೆ ಮತ್ತು ಇದಕ್ಕೆ ವೈಜ್ಞಾನಿಕ ಪರಿಹಾರ ಒದಗಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಈ ವೇಳೆ ಸಚಿವ ಸಂತೋಷ್ ಲಾಡ್ ಅವರು , “Honey fencing, ಜೇನು ಕೃಷಿ” ಬಗ್ಗೆ ಮುಖ್ಯಮಂತ್ರಿಗಳಿಗೆ ವಿವರಿಸಿದರು. ಈ ಯೋಜನೆ ಮೂಲಕ ಆನೆ, ಮಾನವ ಸಂಘರ್ಷ ತಡೆಯಬಹುದು ಎಂದರು. ಆನೆಗಳು ಜೇನು ನೊಣ … Continue reading *ಆನೆ, ಮಾನವ ಸಂಘರ್ಷಕ್ಕೆ Honey ಯೋಜನೆ ಬಗ್ಗೆ ಸಚಿವ ಸಂತೋಷ್ ಲಾಡ್ ಸಲಹೆ: ಏನಿದು ಯೋಜನೆ?*
Copy and paste this URL into your WordPress site to embed
Copy and paste this code into your site to embed