*ಜೈಲಿಗೆ ಹೋದರೂ ಸರಿ ಕರಾಳ ದಿನ ಆಚರಿಸಿದ್ರೆ ಸುಮ್ಮನೆ ಬಿಡಬೇಡಿ: ನಾರಾಯಣ ಗೌಡ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಗಾಂಧೀ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಕನ್ನಡ ದೀಕ್ಷೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಾವಿರಾರು ಸ್ವಯಂ ಸೇವಕರು ಕನ್ನಡ ದೀಕ್ಷೆ ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು, ನವೆಂಬರ್ 1 ರಂದು ಕರಾಳ ದಿನ ಆಚರಣೆಗೆ ಯಾರಾದರೂ ಮುಂದಾದರೆ ಅವರನ್ನು ಸುಮ್ಮನೇ ಬಿಡಬೇಡಿ, ಜೈಲಿಗೆ ಹೋದರು ಸರಿ. ನಿಮ್ಮನ್ನು ಬಿಡಿಸಿಕೊಂಡು ಬರಲು ನಾನೀದ್ದಿನಿ. ಎಂಇಎಸ್’ಗೆ ಕರಾಳ ದಿನ ಆಚರಿಸಲು … Continue reading *ಜೈಲಿಗೆ ಹೋದರೂ ಸರಿ ಕರಾಳ ದಿನ ಆಚರಿಸಿದ್ರೆ ಸುಮ್ಮನೆ ಬಿಡಬೇಡಿ: ನಾರಾಯಣ ಗೌಡ*
Copy and paste this URL into your WordPress site to embed
Copy and paste this code into your site to embed