ಪ್ರತಿ ಬಾರಿ ಮೇಲಿನವರ ಮುಖ ನೋಡಿ ಓಟು ಕೊಡಿ ಎನ್ನುತ್ತಾರೆ, ಇವರೇನು ಮಾಡುತ್ತಾರೆ? – ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಶ್ನೆ

ಪ್ರಗತಿವಾಹಿನಿ ಸುದ್ದಿ, ಸವದತ್ತಿ: ಕೇವಲ ಮೇಲಿನವರ ಮುಖ ನೋಡಿ ಓಟು ಕೊಡಿ ಎನ್ನುವವರನ್ನು 10 ವರ್ಷ ನೋಡಿದ್ದೀರಿ. ಇನ್ನೂ ಅದನ್ನೇ ನೋಡುತ್ತ ಇರಲು ಸಾಧ್ಯವಿಲ್ಲ, ನಮ್ಮನ್ನು ಪ್ರತಿನಿಧಿಸುವವರು ಏನಾದರೂ ಕೆಲಸ ಮಾಡಬೇಕಲ್ವಾ? ಹಾಗಾಗಿ ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಗೆ ಮತ ನೀಡಿ. ನಿಮಗೆ ನ್ಯಾಯ ಒದಗಿಸುವ ಕೆಲಸವನ್ನು ಮಾಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ. ಬೆಳಗಾವಿ ಲೋಕಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ಸವದತ್ತಿ ವಿಧಾನಸಭಾ ಕ್ಷೇತ್ರದ … Continue reading ಪ್ರತಿ ಬಾರಿ ಮೇಲಿನವರ ಮುಖ ನೋಡಿ ಓಟು ಕೊಡಿ ಎನ್ನುತ್ತಾರೆ, ಇವರೇನು ಮಾಡುತ್ತಾರೆ? – ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಶ್ನೆ