*ಮಗಳನ್ನೇ ಹತ್ಯೆಗೈದು ನದಿಗೆ ಎಸೆದ ತಂದೆ*
ಪ್ರಗತಿವಾಹಿನಿ ಸುದ್ದಿ: ತಂದೆಯೇ ಮಗಳನ್ನು ಹತ್ಯೆ ಮಾಡಿ ನದಿಗೆ ಎಸೆದಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಲಿಂಗಸಗೂರು ತಾಲೂಕಿನ ಹಂಚಿನಾಳ ಗ್ರಾಮದ ಲಕ್ಕಪ್ಪ ಮಗಳನ್ನೇ ಕೊಂದ ತಂದೆ. ರೇಣುಕಾ (18) ಕೊಲೆಯಾಗಿರುವ ಮಗಳು. ಈ ಘಟನೆಯ ಸತ್ಯ ತಡವಾಗಿ ಬೆಳಕಿಗೆ ಬಂದಿದೆ. ಪೋಕ್ಸೋ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಆರೋಪಿ ಸತ್ಯ ವಿಚಾರ ಬಾಯ್ಬಿಟ್ಟಿದ್ದು, ಈ ವೇಳೆ ತಂದೆಯೇ ಮಗಳನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. 2024 ಸೆಪ್ಟೆಂಬರ್ 29ರಂದು ತಂದೆ ಲಕ್ಕಪ್ಪ ಮಗಳು ರೇಣುಕಾಳನ್ನು ಹತ್ಯೆ ಮಾಡಿ … Continue reading *ಮಗಳನ್ನೇ ಹತ್ಯೆಗೈದು ನದಿಗೆ ಎಸೆದ ತಂದೆ*
Copy and paste this URL into your WordPress site to embed
Copy and paste this code into your site to embed