*ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ನಿಂದ ಫೆಲೋಶಿಪ್ ಮತ್ತು ಸ್ಪರ್ಧೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಯುವಜನಾಂಗಕ್ಕೆ ಡಾ. ಬೆಟಗೇರಿ ಕೃಷ್ಣಶರ್ಮ ಅವರ ಬದುಕು – ಬರಹಗಳ ಮಹತ್ವವನ್ನು ತಲುಪಿಸಲು ರಾಜ್ಯ ಮಟ್ಟದ ಸಾಹಿತ್ಯಾಸಕ್ತರಿಗಾಗಿ ಫೆಲೋಶಿಪ್ ಮತ್ತು ಸ್ಪರ್ಧೆಗಳನ್ನು ಆಯೋಜಿಸಿದೆ. ೧. ಡಾ. ಬೆಟಗೇರಿ ಕೃಷ್ಣಶರ್ಮ: ಫೆಲೋಶಿಫ್ಡಾ. ಬೆಟಗೇರಿ ಕೃಷ್ಣಶರ್ಮ ಅವರ ಸಾಹಿತ್ಯವನ್ನು ಇಂದಿನ ದೃಷ್ಠಿಕೋನದಿಂದ ಮರು ವಿಮರ್ಶೆಗೆ ಒಳಪಡಿಸುವ ಅಧ್ಯಯನಕ್ಕಾಗಿ ಈ ಫೆಲೊಶಿಪ್ ನ್ನು ಇಡಲಾಗಿದೆ. ನಿಯಮಗಳುಅ) ಫೆಲೊಶಿಪ್ ಮೊತ್ತ ೨೫ ಸಾವಿರ.ಆ) ಅಧ್ಯಯನ ಮತ್ತು ಪ್ರಬಂಧ ಸಲ್ಲಿಕೆಗೆ ಕಡ್ಡಾಯವಾಗಿ … Continue reading *ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ನಿಂದ ಫೆಲೋಶಿಪ್ ಮತ್ತು ಸ್ಪರ್ಧೆ*