*‘ಯುವ ಮನಸ್ಸುಗಳಿಗೆ ಹಣಕಾಸಿನ ಅರಿವು’ : ವಿಶೇಷ ಉಪನ್ಯಾಸ*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ, ಜೂನ್ 23: ನಗರದ ಜೈನ್ ಹೆರಿಟೇಜ್ ಶಾಲೆಯಲ್ಲಿ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಮಂಗಳವಾರ “ಜರ್ನಿ ಟು ಸಕ್ಸಸ್” (ಯಶಸ್ಸಿನ ಪಯಣ) ಎಂಬ ವಿಶೇಷ ಪ್ರೇರಣಾದಾಯಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅಕ್ಸೆಂಚರ್ ಜಪಾನ್ ಲಿಮಿಟೆಡ್ನ ಎಂಟರ್ಪ್ರೈಸ್ ಮತ್ತು ಇಂಡಸ್ಟ್ರಿ ಟೆಕ್ನಾಲಜೀಸ್, ಕ್ರಾಸ್ ಪ್ಲಾಟ್ಫಾರ್ಮ್ ಕನ್ಸಲ್ಟಿಂಗ್ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ವಿಶ್ವಾಸ್ ಅರ್ಜುನವಾಡ್ಕರ್ ಅವರು “ಯುವ ಮನಸ್ಸುಗಳಿಗೆ ಹಣಕಾಸಿನ ಅರಿವು” ವಿಷಯದ ಕುರಿತು ಉಪನ್ಯಾಸ ನೀಡಿದರು. ಹಣಕಾಸಿನ ಸಾಕ್ಷರತೆ ಜೀವನದ ಅತ್ಯಂತ … Continue reading *‘ಯುವ ಮನಸ್ಸುಗಳಿಗೆ ಹಣಕಾಸಿನ ಅರಿವು’ : ವಿಶೇಷ ಉಪನ್ಯಾಸ*
Copy and paste this URL into your WordPress site to embed
Copy and paste this code into your site to embed