ಬೆಳಗಾವಿ ಅರಣ್ಯ ಇಲಾಖೆ 3 ಅಧ್ವಾನ: ತನಿಖೆ, ಶಿಸ್ತು ಕ್ರಮಕ್ಕೆ ಸಚಿವರ ಆದೇಶ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಬೆಳಗಾವಿ ಅರಣ್ಯ ಇಲಾಖೆಯ 3 ಅಧ್ವಾನಗಳು ಕುರಿತು ತನಿಖೆ ನಡೆಸಿ ಶಿಸ್ತು ಕ್ರಮದ ಶಿಫಾರಸ್ಸಿನೊಂದಿಗೆ 7 ದಿನಗಳಲ್ಲಿ ವರದಿ ನೀಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದ್ದಾರೆ. ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ಸುಂದರೀಕರಣಕ್ಕಾಗಿ ಅರಣ್ಯ ಇಲಾಖೆಯೇ ಮರಗಳ ಮಾರಣ ಹೋಮ ನಡೆಸಿದೆ. ಕಚೇರಿಗೆ ಭೇಟಿ ನೀಡಿದ್ದ ಸಚಿವರು ಮೊದಲಾದ ಗಣ್ಯರಿಂದ ಆವರಣದಲ್ಲಿ ನೆಡಿಸಲಾಗಿದ್ದ ಗಿಡಗಳನ್ನೂ ಕತ್ತರಿಸಲಾಗಿದೆ ಎನ್ನುವ … Continue reading ಬೆಳಗಾವಿ ಅರಣ್ಯ ಇಲಾಖೆ 3 ಅಧ್ವಾನ: ತನಿಖೆ, ಶಿಸ್ತು ಕ್ರಮಕ್ಕೆ ಸಚಿವರ ಆದೇಶ