*ಕುಂಭಮೇಳದಲ್ಲಿ ನಾಲ್ವರ ಸಾವು: ಪರಿಹಾರ ಹೆಚ್ಚಿಸುವ ಬಗ್ಗೆ ಸಿಎಂ ಜೊತೆ ಚರ್ಚೆ: ಸತೀಶ್ ಜಾರಕಿಹೊಳಿ*
ಪ್ರಗತಿವಾಹಿನಿ ಸುದ್ದಿ: ಕುಂಭಮೇಳದ ಕಾಲ್ತುಳಿದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ಸರ್ಕಾರ ಪರಿಹಾರ ಘೋಷಿಸಿದ್ದು, ಪರಿಹಾರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಮಾನಿಟರ್ ಮಾಡುತ್ತಿದ್ದೇವೆ, ಯಾವ ರೀತಿ ಹ್ಯಾಂಡಲ್ ಮಾಡಬೇಕು ಅನ್ನೋ ಚರ್ಚೆಯಾಗುತ್ತಿದೆ ಎಂದು ಸಚಿವ ಸತೀಸ್ ಜಾರಕೊಹೊಳಿ ಹೇಳಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪರಿಹಾರ ಮೊತ್ತ ಹೆಚ್ಚು ಮಾಡೋ ಬಗ್ಗೆ ಸಿಎಂ ಚರ್ಚೆ ಮಾಡಿ ನಿರ್ಣಯ ಮಾಡುತ್ತಾರೆ, ಡಿಸಿಗೆ ಎಷ್ಟು ಅಧಿಕಾರ ಇದ್ಯೋ ಅಷ್ಟು ಅನೌನ್ಸ್ ಮಾಡಿದ್ದಾರೆ ಎಂದು ತಿಳಿಸಿದರು.Home add -Advt ಮುಂದಿನ ಐದು ವರ್ಷಗಳ ಕಾಲ … Continue reading *ಕುಂಭಮೇಳದಲ್ಲಿ ನಾಲ್ವರ ಸಾವು: ಪರಿಹಾರ ಹೆಚ್ಚಿಸುವ ಬಗ್ಗೆ ಸಿಎಂ ಜೊತೆ ಚರ್ಚೆ: ಸತೀಶ್ ಜಾರಕಿಹೊಳಿ*
Copy and paste this URL into your WordPress site to embed
Copy and paste this code into your site to embed