*ಕಾಂಗ್ರೆಸ್ ಪ್ರತಿಭಟನೆಗಾಗಿ ಫ್ರೀಡಂ ಪಾರ್ಕ್ ನಲ್ಲಿದ್ದ ಪ್ರಾಚೀನ ಗೋಡೆ ನೆಲಸಮ: ಬಿಜೆಪಿ ದೂರು*

ಪ್ರಗತಿವಹಿನಿ ಸುದ್ದಿ: ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕಾಂಗ್ರೆಸ್ ನಾಯಕರ ಪ್ರತಿಭಟನ ಅಸಮಾವೇಶಕ್ಕಾಗಿ ಫ್ರೀಡಂ ಪಾರ್ಕ್ ನ ಪ್ರಾಚೀನ ಗೋಡೆ ನೆಲಸಮ ಮಾಡಲಾಗಿದೆ. ಅಲ್ಲದೇ ಮರಗಳನ್ನು ಕಡಿಯಲಾಗಿದೆ. ಈ ಬಗ್ಗೆ ವಿಪಕ್ಷ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ನಾಯಕರು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯಬೇಕಿದ್ದ ಕಾಂಗ್ರೆಸ್ ಪ್ರತಿಭಟನಾ ಸಮಾವೇಶ ಆಗಸ್ಟ್ 8ಕ್ಕೆ ಮುಂದೂಡಲಾಗಿದೆ. ಪ್ರತಿಭಟನೆಗಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಇದೀಗ ಪ್ರತಿಭಟನಾ ಸಮಾವೇಶದ ಹೆಸರಲ್ಲಿ ಫ್ರೀಂಡಂ ಪಾರ್ಕ್ ನಲ್ಲಿ … Continue reading *ಕಾಂಗ್ರೆಸ್ ಪ್ರತಿಭಟನೆಗಾಗಿ ಫ್ರೀಡಂ ಪಾರ್ಕ್ ನಲ್ಲಿದ್ದ ಪ್ರಾಚೀನ ಗೋಡೆ ನೆಲಸಮ: ಬಿಜೆಪಿ ದೂರು*