*ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ವಿಸ್ಮಯ: ಕೌತುಕದ ಬಗ್ಗೆ ಪ್ರಧಾನ ಅರ್ಚಕರು ನೀಡಿದ ವಿಶ್ಲೇಷಣೆಯೇನು?*

ಪ್ರಗತಿವಾಹಿನಿ ಸುದ್ದಿ: ಮಕರ ಸಂಕ್ರಮಣದ ಸಂದರ್ಭದಲ್ಲಿ ಬೆಂಗಳೂರಿನ ಗವಿಪುರಂನಲ್ಲಿರುವ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಚಮತ್ಕಾರವೊಂದು ನಡೆದಿದ್ದು, ಸೂರ್ಯ ದೇವನು ಶಿವಲಿಂಗಕ್ಕೆ ನಮಸ್ಕರಿಸುವ ಮೂಲಕ ತನ್ನ ಪಥವನ್ನು ಬದಲಿಸಿದ್ದಾನೆ. ಪ್ರತಿ ವರ್ಷದಂತೆ ಈವರ್ಷವೂ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಮಕರ ಸಂಕ್ರಾಂತಿಯಂದು ಜರುಗುವ ಈ ವಿಸ್ಮಯವನ್ನು ಸಾವಿರಾರು ಜನರು ಭಕ್ತಿಭಾವದಿಂದ ಕಣ್ತುಂಬಿಕೊಂಡು ಪುನೀತರಾದರು. ಸೂರ್ಯ ದೇವರು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ತನ್ನ ಪಥ ಬದಲಿಸುವ ವೇಳೆ ಸಂಜೆ 5:16ರಿಂದ 5:30ರ ಸಂದರ್ಭದಲ್ಲಿ ಸೂರ್ಯ ಕಿರಣಗಳು ದೇವಾಲಯದ ನಂದಿ ವಿಗ್ರಹದ ಮೂಲಕ ಹಾದು ಶಿವಲಿಂಗದ … Continue reading *ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ವಿಸ್ಮಯ: ಕೌತುಕದ ಬಗ್ಗೆ ಪ್ರಧಾನ ಅರ್ಚಕರು ನೀಡಿದ ವಿಶ್ಲೇಷಣೆಯೇನು?*