*ಸಚಿವ ಸುಧಾಕರ್ ಬಂಧನಕ್ಕೆ ಮಾಜಿ ಸಿಎಂ ಒತ್ತಾಯ*

ಜಮೀನು ವಿಚಾರದಲ್ಲಿ ಸಚಿವರಿಂದ ಬೆದರಿಕೆ; ಬ್ರಾಹ್ಮಣರು, ದಲಿತರ ನಿಂದನೆ ಆರೋಪ ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದಲಿತರಿಗೆ ಧಮ್ಕಿ ಹಾಕಿ ದೌರ್ಜನ್ಯ ಎಸಗಿಸಿದ ಆರೋಪ ಎದುರಿಸುತ್ತಿರುವ ಯೋಜನೆ ಹಾಗೂ ಸಾಂಖ್ಯಿಕ ಖಾತೆ ಸಚಿವ ಡಿ.ಸುಧಾಕರ್ ಅವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಬೇಕು ಹಾಗೂ ಅವರನ್ನು ಬಂಧಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು. ಭೂಕಬಳಿಕೆ ಆರೋಪ ಎದುರಿಸುತ್ತಿರುವ ಸಚಿವ ಡಿ.ಸುಧಾಕರ್ ಬ್ರಾಹ್ಮಣರು, ದಲಿತರನ್ನು ನಿಂದಿಸಿರುವ ಆಡಿಯೋ-ವಿಡಿಯೋ ವೈರಲ್ ಆಗಿದ್ದು, ಸಚಿವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಇದೇ … Continue reading *ಸಚಿವ ಸುಧಾಕರ್ ಬಂಧನಕ್ಕೆ ಮಾಜಿ ಸಿಎಂ ಒತ್ತಾಯ*