*ಮಾಜಿ ಸಚಿವರ ಗನ್ ಮ್ಯಾನ್ ನಿಂದ ವಂಚನೆ; FIR ದಾಖಲು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಚಿವ ಹಾಲಪ್ಪ ಆಚಾರ್ ಗನ್ ಮ್ಯಾನ್ ವಂಚಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಗನ್ ಮ್ಯಾನ್ ವಿರುದ್ಧ ವಿಧನಸೌಧ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಮಾಯಕೊಂಡ ಗ್ರಾಮ ಪಂಚಾಯಿತಿ ಟೆಂಡರ್ ಕೊಡಿಸುತ್ತೇನೆ ಗನ್ ಮ್ಯಾನ್ ರಾಘವೇಂದ್ರ, 30 ಕೋಟಿ ವೆಚ್ಚದ ಕಾಮಗಾರಿ ಹಣ ಪಡೆದು ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 30 ಕೋಟಿ ವೆಚ್ಚದ ಕಾಮಗಾರಿಗೆ 12% ಕಮಿಷನ್ ಕೇಳಿದ್ದು, ಅಡ್ವಾನ್ಸ್ ಕೊಡಿ ಎಂದು ಹೆಚ್.ರಾಜು ನಾಯ್ಕ್ ಎಂಬುವವರಿಂದ 10 ಲಕ್ಷ … Continue reading *ಮಾಜಿ ಸಚಿವರ ಗನ್ ಮ್ಯಾನ್ ನಿಂದ ವಂಚನೆ; FIR ದಾಖಲು*