*ಹುಬ್ಬಳ್ಳಿಯಲ್ಲಿ ಹವ್ಯಕ ಹಬ್ಬ ಹಾಗೂ ಪ್ರತಿಭಾ ಪುರಸ್ಕಾರ*

ಪ್ರಗತಿವಾಹಿನಿ ಸುದ್ದಿ: ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಹುಬ್ಬಳ್ಳಿ-ಧಾರವಾಡವತಿಯಿಂದ ಆಗಸ್ಟ್ 11ರಂದು ಭಾನುವಾರ ಹವ್ಯಕ ಹಬ್ಬ ಹಾಗೂ ಪ್ರತಿಭಾ ಪುರಸ್ಕಾರ ಆಯೋಜಿಸಲಾಗಿದೆ. ಹುಬ್ಬಳ್ಳಿಯ ಹವ್ಯಕ ಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳು ರಾಮನಂದನ ಹೆಗಡೆ- ಚೇರ್ ಮೆನ್ ನಂದು ಕೆಮಿಕಲ್ಸ್ -ಹುಬ್ಬಳ್ಳಿವಿಶೇಷ ಆಹ್ವಾನಿತರು: ಡಾ.ಶೃತಿ ಹೆಗಡೆ -ಮಿಸ್ ಯುನಿವರ್ಸಲ್ ಪಿಟೈಟ್-2024ಶಿವರಾಮ್ ವಿ.ಹೆಗಡೆ ಹಿತ್ಲಳ್ಳಿ- ಉದ್ಯಮಿಗಳು-ಹುಬ್ಬಳ್ಳಿಅಧ್ಯಕ್ಷತೆ: ವಿ.ಎಂ.ಭಟ್ – ಅಧ್ಯಕ್ಷರು- ಹವ್ಯಕ ಸಂಸ್ಥೆ ಸಾಧಕರಿಗೆ ಸನ್ಮಾನ:ಡಾ.ಗೋವಿಂದ ಹೆಗಡೆ- ವೈದ್ಯಕೀಯ ಕ್ಷೇತ್ರಡಾ.ಜಿ.ಎಂ.ಹೆಗಡೆ-ಸಾಹಿತ್ಯ ಕ್ಷೇತ್ರಶ್ರೀಕಾಂತ ಭಟ್-ಸಮಾಜಸೇವೆ ಆಗಸ್ಟ್ 11ರಂದು … Continue reading *ಹುಬ್ಬಳ್ಳಿಯಲ್ಲಿ ಹವ್ಯಕ ಹಬ್ಬ ಹಾಗೂ ಪ್ರತಿಭಾ ಪುರಸ್ಕಾರ*