*ಘಟಪ್ರಭಾ ನದಿಗೆ ಏಪ್ರೀಲ್‌ 1 ರಿಂದ 2.5 ಕ್ಯೂಸೆಕ್ಸ್ ನೀರು ಬಿಡುಗಡೆ*

ಪ್ರಗತಿವಾಹಿನಿ ಸುದ್ದಿ: ಹಿಡಕಲ್ ಜಲಾಶಯದಿಂದ ಘಟಪ್ರಭೆ ನದಿಗೆ ಏಪ್ರೀಲ್‌ 1ರಿಂದ 2.5 ಟಿಎಂಸಿ ನೀರು ಹರಿಬಿಡಲಾಗುತ್ತದೆ ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತ ಎಸ್.ಬಿ. ಶೆಟ್ಟೆಣ್ಣವರ್‌ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹಿಡಿಕಲ್‌ ಜಲಾಶಯದದಿಂದ ಘಟಪ್ರಭಾ ಬಲದಂಡೆ ಜೆ.ಆರ್.‌ಬಿ.ಎಸ್.‌ ಚಿಕ್ಕೋಡಿ ಉಪ (ಸಿಬಿಎಸ್) ಹಾಗೂ ಮಾರ್ಕೆಂಡೆ ಕಾಲುವೆಗಳಿಗೆ ದಿನಾಂಕ ಏಪ್ರೀಲ್‌ 10 ರಿಂದ 20 ವರೆಗೆ ಒಟ್ಟು 10 ದಿನಗಳ ಕಾಲ ಹಾಗೂ … Continue reading *ಘಟಪ್ರಭಾ ನದಿಗೆ ಏಪ್ರೀಲ್‌ 1 ರಿಂದ 2.5 ಕ್ಯೂಸೆಕ್ಸ್ ನೀರು ಬಿಡುಗಡೆ*