*ಕನ್ನಡ ಭಾಷೆ, ಕರ್ನಾಟಕವನ್ನು ನಿಂದಿಸಿದ್ದ ಹಿಂದಿವಾಲಾ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ವಲಸಿಗರ ಹಾವಳಿ ಮಿತಿ ಮೀರುತ್ತಿದ್ದು, ಕನ್ನಡಿಗರ ಬಗ್ಗೆ ಹಾಗೂ ಕನ್ನಡಿಗ ಕೊರಿಯರ್ ಬಾಯ್ ಗೆ ಬಾಯಿಗೆ ಬಂದಂತೆ ಮಾತನಡಿದ್ದ ಹಿಂದಿವಾಲಾನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಮಿಥುನ್ ಸರ್ಕಾರ್ ಎಂದು ಗುರುತಿಸಲಾಗಿದೆ. ಪಶ್ಚಿಮ ಬಂಗಾಳ ಮೂಲದವನು. ಬೆಂಗಳೂರಿನ ಬೊಮ್ಮನಹಳ್ಳಿಯ ಬೇಗೂರಿನಲ್ಲಿ ವಾಸವಾಗಿದ್ದ. ಮಿಥುನ್ ಸರ್ಕಾರ್ ಆನ್ ಲೈನ್ ನಲ್ಲಿ ಟೀ ಶರ್ಟ್ ಬುಕ್ ಮಾಡಿದ್ದ. ಕೊರಿಯರ್ ಬಾಯ್ ರಂಜಿತ್ ಎಂಬ ಯುವಕ ವಿಳಾಸ ಕೇಳಲು ಕರೆ ಮಾಡಿದ್ದಕ್ಕೆ ಭಾಷೆ ವಿಚಾರವಾಗಿ ಕ್ಯಾತೆ ತೆಗೆದಿದ್ದಾನೆ. … Continue reading *ಕನ್ನಡ ಭಾಷೆ, ಕರ್ನಾಟಕವನ್ನು ನಿಂದಿಸಿದ್ದ ಹಿಂದಿವಾಲಾ ಅರೆಸ್ಟ್*