ಬೆಳಗಾವಿಯಲ್ಲಿ ಭುಜ ಮುಟ್ಟಿದ್ದಕ್ಕೆ ಹನಿಟ್ರ್ಯಾಪ್: ಜಾಲ ಪೊಲೀಸ್ ಬಲೆಗೆ

ಶಹಪೂರ ಪೊಲೀಸ್ ಠಾಣೆಯಲ್ಲಿ ಅಪಹರಣ ಹಾಗೂ ಹನಿಟ್ರ್ಯಾಪ್ ಪ್ರಕರಣದಲ್ಲಿ ಆರೋಪಿತರ ಬಂಧನ ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಭುಜ ಮುಟ್ಟಿ ಎಬ್ಬಿಸಿದ್ದನ್ನೇ ವೀಡಿಯೋ ಮಾಡಿಕೊಂಡು 15 ಲಕ್ಷ ರೂ. ವಸೂಲಿ ಮಾಡಿ, ಇನ್ನೂ 10 ಲಕ್ಷ ರೂ. ಬೇಡಿಕೆ ಇಟ್ಟಿದ್ದ ಹಿಟ್ರ್ಟಾಪ್ ಗ್ಯಾಂಗ್ ನ್ನು ಬೆಳಗಾವಿ ಪೊಲೀಸರು ಬಲೆಗೆ ಕೆಡವಿದ್ದಾರೆ. ದಿನಾಂಕ: 24.09.2024 ರಂದು ವಿನಾಯಕ ಸುರೇಶ ಕುರಡೆಕರ ಸಾ: ಮಂಗಳವಾರ ಪೇಠ, ತಿಲಕವಾಡಿ, ಬೆಳಗಾವಿ ಇವರು ತಮ್ಮ ಪರಿಚಯದ ದಿವ್ಯಾ ತಂದೆ ಪ್ರದೀಪ ಸಪಕಾಳೆ ವಯಾ: … Continue reading ಬೆಳಗಾವಿಯಲ್ಲಿ ಭುಜ ಮುಟ್ಟಿದ್ದಕ್ಕೆ ಹನಿಟ್ರ್ಯಾಪ್: ಜಾಲ ಪೊಲೀಸ್ ಬಲೆಗೆ