*ಒಂದು ಮುತ್ತಿಗೆ 50 ಸಾವಿರ: ಶಿಕ್ಷಕಿಯಿಂದ ಉದ್ಯಮಿಗೆ ಹನಿಟ್ರ್ಯಾಪ್*

ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಪ್ರಕರಣ ಸುದ್ದಿಯಾಗುತ್ತಿರುವ ಸಂದರ್ಭದಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಉದ್ಯಮಿಯೊಬ್ಬರಿಗೆ ಶಿಕ್ಷಕಿಯೊಬ್ಬರು ಹನಿಟ್ರ್ಯಾಪ್ ಮಾಡಿದ್ದು, ಒಂದು ಮುತ್ತಿಗೆ 50 ಸಾವಿರೂ ರೂಪಾಯಿಯಂತೆ ಲಕ್ಷ ಲಕ್ಷ ದೋಚಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಲ್ಲಿ ನಡೆದಿದೆ. ಶಿಕ್ಷಕಿಯೊಬ್ಬಳು ಪ್ರೀ ಸ್ಕೂಲ್ ಗೆ ಬರುತ್ತಿದ್ದ ಮಕ್ಕಳ ಪೋಷಕರನ್ನೇ ಟಾರ್ಗೆಟ್ ಮಾಡಿಕೊಂಡು ಸುಲಿಗೆಗೆ ಇಳಿದಿದ್ದಳು. ಶಿಕ್ಷಕಿ ಹಾಗೂ ಗ್ಯಾಂಗ್ ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ. ಶ್ರೀದೇವಿ ರುಡಿಗಿ ಎಂಬ ಯುವತಿ ಪ್ರೀಸ್ಕೂಲ್ ನಡೆಸುತ್ತಿದಳು. 2023ರಲ್ಲಿ ರಾಕೇಶ್ … Continue reading *ಒಂದು ಮುತ್ತಿಗೆ 50 ಸಾವಿರ: ಶಿಕ್ಷಕಿಯಿಂದ ಉದ್ಯಮಿಗೆ ಹನಿಟ್ರ್ಯಾಪ್*