*ಕಾಡುಕೋಣ ಬೇಟೆ ಪ್ರಕರಣ; ಇಬ್ಬರು ಆರೋಪಿಗಳು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ; ಖಾನಾಪುರ: ಖಾನಾಪೂರ ತಾಲೂಕಿನ ಗೋಲಿಹಳ್ಳಿ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಅವರೊಳ್ಳಿ ಗ್ರಾಮದ ಹೊರವಲಯದಲ್ಲಿ ಕಾಡುಕೋಣ ಬೇಟೆ ಆಡಿದ ಆರೋಪಿಗಳನ್ನು ಬಮ್ಧಿಸಲಾಗಿದೆ. ಸೋಮನಿಂಗ್ ರವಳಪ್ಪ ಕುಡೊಳ್ಳಿ ( 50) ಹಾಗೂ ಪ್ರಭು ಸದಪ್ಪ ಕುಡೋಳಿ (38) ಬಂಧಿತರು. ಇಬ್ಬರನ್ನೂ ಬೆಳಗಾವಿ ವಿಭಾಗದ ಮಾನ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕಲ್ಲೋಲಕರ ರವರು ಹಾಗೂ ಮಾನ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು. ನಾಗರಗಾಳಿ ಉಪ ವಿಭಾಗ, ನಾಗರಗಾಳಿ ಶ್ರೀ ಮಲ್ಲಿನಾಥ ಕುಶನಾಳ ಇವರ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿಗಳು … Continue reading *ಕಾಡುಕೋಣ ಬೇಟೆ ಪ್ರಕರಣ; ಇಬ್ಬರು ಆರೋಪಿಗಳು ಅರೆಸ್ಟ್*