*ವಿಧಾನಸಭೆ ಆವರಣದಲ್ಲೇ ಐಎಎಸ್ ಅಧಿಕಾರಿಯ ಕಾರ್ಯದರ್ಶಿ ಹೃದಯಾಘಾತಕ್ಕೆ ಬಲಿ*

ಪ್ರಗತಿವಾಹಿನಿ ಸುದ್ದಿ: ವಿಧಾನಸಭೆ ಆವರಣದಲ್ಲೇ ಹಿರಿಯ ಐಎಎಸ್ ಅಧಿಕಾರಿ ಅವರ ಆಪ್ತ ಕಾರ್ಯದರ್ಶಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ತೆಲಂಗಾಣದ ವಿಧಾನಸಭೆಯ ಆವರಣದಲ್ಲಿ ಈ ಘಟನೆ ನಡೆದಿದೆ. ನೀರಾವರಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಐಎಎಸ್ ಅಧಿಕಾರಿ ನವೀನ್ ಮಿತ್ತಲ್ ಅವರ ಆಪ್ತ ಕಾರ್ಯದರ್ಶಿ (ಪಿಎಸ್) ರಾಜು ಹೃದಯಾಘಾತದಿಂದ  ಮೃತಪಟ್ಟಿದ್ದಾರೆ. Home add -Advt ರಾಜು ಅವರು ಪ್ರಜ್ಞಾಹೀನರಾಗಿ ಬೀಳುತ್ತಿದ್ದಂತೆ ಅಲ್ಲೇ ಇದ್ದ ಸಚಿವ ವಕಿತಿ ಶ್ರೀಹರಿ ತಕ್ಷಣ ಧಾವಿಸಿ ಪ್ರಥಮ ಚಿಕಿತ್ಸೆಯಾಗಿ ಸಿಪಿಆರ್  ನೀಡಿ ಬದುಕಿಸಲು ಹರಸಾಹಸ ಪಟ್ಟರೂ … Continue reading *ವಿಧಾನಸಭೆ ಆವರಣದಲ್ಲೇ ಐಎಎಸ್ ಅಧಿಕಾರಿಯ ಕಾರ್ಯದರ್ಶಿ ಹೃದಯಾಘಾತಕ್ಕೆ ಬಲಿ*