ಬಿಹಾರ ಗೆದ್ದರೆ ದೇಶಾದ್ಯಂತ ಗೆಲ್ಲಬಹುದು: ಪಾಟ್ನಾದಲ್ಲಿ ಖರ್ಗೆ ಹೇಳಿಕೆ

ಪ್ರಗತಿವಾಹಿನಿ ಸುದ್ದಿ, ಪಾಟ್ನಾ: “ನಾವು ಬಿಹಾರವನ್ನು ಗೆದ್ದರೆ, ನಾವು ದೇಶಾದ್ಯಂತ ಗೆಲ್ಲಬಹುದು” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಪಾಟ್ನಾದಲ್ಲಿ ಪ್ರತಿಪಕ್ಷ ನಾಯಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಪಕ್ಷದ ಸಿದ್ಧಾಂತ ಮತ್ತು ತತ್ವಗಳಿಂದ ಬಿಹಾರವನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ” ಎಂದು ಹೇಳಿದರು. ಭಿನ್ನಾಭಿಪ್ರಾಯಗಳನ್ನು ಬಿಟ್ಟು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ಕೆಲಸ ಮಾಡಬೇಕು ಎಂದು ಸಭೆಯಲ್ಲಿ ಸೇರಿದ್ದ ವಿವಿಧ ಪಕ್ಷಗಳ ಮುಖಂಡರಿಗೆ ಖರ್ಗೆ ಮನವಿ ಮಾಡಿದರು. ನಂತರ ಮಾತನಾಡಿದ ರಾಹುಲ್ ಗಾಂಧಿ, ತೆಲಂಗಾಣ, ರಾಜಸ್ಥಾನ ಮತ್ತು … Continue reading ಬಿಹಾರ ಗೆದ್ದರೆ ದೇಶಾದ್ಯಂತ ಗೆಲ್ಲಬಹುದು: ಪಾಟ್ನಾದಲ್ಲಿ ಖರ್ಗೆ ಹೇಳಿಕೆ