ವಚನಗಳು ಜ್ಞಾನ ದೀವಿಗೆಗಳು, ಅವುಗಳ ಅನುಕರಣೆ ಮುಖ್ಯ: ಡಾ.ಪ್ರಭಾಕರ ಕೋರೆ

ಪ್ರಗತಿವಾಹಿನಿ ಸುದ್ದಿ: ಜಗತ್ತಿಗೆ ಬಸವಾದಿ ಶರಣರು ನೀಡಿರುವ ಕೊಡುಗೆ ಅಪಾರ, ಅನನ್ಯವೆನಿಸಿದೆ. ಅವರ ವಚನಗಳು ಪ್ರಸ್ತುತ ಬದುಕಿಗೆ ಕನ್ನಡಿಹಿಡಿಯುತ್ತಿವೆ. ನಮ್ಮ ನಿತ್ಯ ಬದುಕಿಗೆ ವಚನಗಳನ್ನು ಓದು ಅರ್ಥೈಸುವ ಕಾರ್ಯ ನಡೆಯಬೇಕಾಗಿದೆ ಎಂದು ಬೆಳಗಾವಿ ನೂತನ ಸಂಸದ ಜಗದೀಶ ಶೆಟ್ಟರ ಹೇಳಿದರು.  ಅವರು ಶಿವಬಸವ ನಗರದಲ್ಲಿರುವ ಲಿಂಗಾಯತ ಭವನದಲ್ಲಿ ಆಯೋಜಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಮವಾಸೆ ಅನುಭಾವ ಗೋಷ್ಠಿಯಲ್ಲಿ ಸತ್ಕಾರವನ್ನು ಸ್ವೀಕರಿಸಿ ಮಾತನಾಡಿದರು. ನಮ್ಮ ಇಂದಿಗೂ ಮೂಡನಂಬಿಕಗಳು ದೂರ ಸರಿದಿಲ್ಲ. ಅಸಮಾನತೆ ಸಮಾಜದಲ್ಲಿ ಮನೆ ಮಾಡಿದೆ. … Continue reading ವಚನಗಳು ಜ್ಞಾನ ದೀವಿಗೆಗಳು, ಅವುಗಳ ಅನುಕರಣೆ ಮುಖ್ಯ: ಡಾ.ಪ್ರಭಾಕರ ಕೋರೆ