*ಹೊಸ ಯೋಚನೆಗಳೊಂದಿಗೆ ಕಾರ್ಯನಿರ್ವಹಿಸಿ*: *ಲಿಂಗಾಯತ ಬಿಸಿನೆಸ್ ಫೋರಂ ಪದಗೃಹಣ ಸಮಾರಂಭದಲ್ಲಿ ಜಯಂತ ಹುಂಬರವಾಡಿ ಕರೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಲಿಂಗಾಯತ ಬಿಸಿನೆಸ್ ಫೋರಮ್ (LBF -LINGAYAT BUSINESS FORUM) ನ ನೂತನ ಕಾರ್ಯಕಾರಿ ಸಮೀತಿಯ ಪದಗೃಹಣ ಸಮಾರಂಭ ಹಿಂದವಾಡಿಯ ಐ ಎಮ್ ಈ ಆರ್ ಸಭಾ ಮಂದಿರದಲ್ಲಿ ಮಂಗಳವಾರ ನಡೆಯಿತು. ಕಾರ್ಯಕ್ರಮದ ಸಾನಿಧ್ಯವನ್ನು ಕಾರಂಜಿಮಠದ ಶ್ರೀ ಗುರುಸಿದ್ಧ ಮಹಾಸ್ವಾಮೀಜಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳಗಾವಿಯ ಅಶೋಕ್ ಐರನ್ ವರ್ಕ್ಸ್ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಜಯಂತ್ ಹುಂಬರ್ವಾಡಿ ಅಗಮಿಸಿದ್ದರು. ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಈ ಸ್ಪರ್ಧಾತ್ಮಕ ವ್ಯಾಪಾರ ಜಗತ್ತಿನಲ್ಲಿ ಹೊಸ ಆಲೋಚನೆಗಳೊಂದಿಗೆ ಕಾರ್ಯನಿರ್ಲಹಿಸಲು ಉದ್ಯಮಿಗಳಿಗೆ ಸಲಹೆ … Continue reading *ಹೊಸ ಯೋಚನೆಗಳೊಂದಿಗೆ ಕಾರ್ಯನಿರ್ವಹಿಸಿ*: *ಲಿಂಗಾಯತ ಬಿಸಿನೆಸ್ ಫೋರಂ ಪದಗೃಹಣ ಸಮಾರಂಭದಲ್ಲಿ ಜಯಂತ ಹುಂಬರವಾಡಿ ಕರೆ*
Copy and paste this URL into your WordPress site to embed
Copy and paste this code into your site to embed