*ಮೂವರು IPS ಅಧಿಕಾರಿಗಳ ದಿಢೀರ್ ವರ್ಗಾವಣೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮೂವರು ಐಪಿಎಸ್ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜಿ.ಸಂಗೀತಾ – ಪೊಲೀಸ್ ವರಿಷ್ಠಾಧಿಕಾರಿ- ಯಾದಗಿರಿಲೋಕೇಶ್ ಬಿ.ಜಗಲಾಸರ್ – ನಿರ್ದೇಶಕ, ಮೈಸೂರು ಪೊಲೀಸ್ ಅಕಾಡೆಮಿಗೋಪಾಲ್ ಬ್ಯಾಕೋಡ್ – ಪೊಲೀಸ್ ವರಿಷ್ಠಾಧಿಕಾರಿ -ಧಾರವಾಡ ಕ್ಕೆ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. *ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖರಿಂದ ದಸರಾ ಉದ್ಘಾಟನೆ*