ಬೇಡಾದದ್ದನ್ನು ಬಿಸಾಡಲು ಬೆಳಗಾವಿ ಕರ್ನಾಟಕದ ತಿಪ್ಪೆ ಗುಂಡಿಯೇ? ; ಕಟ್ಟಾ ಬಿಜೆಪಿಗ ಮಹಾಂತೇಶ ವಕ್ಕುಂದ ಸರಣಿ ಪೋಸ್ಟ್ ನೋಡಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಜಗದೀಶ್ ಶೆಟ್ಟರ್ ಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಕಟ್ಟಾ ಬಿಜೆಪಿಗ ಮಹಾಂತೇಶ ವಕ್ಕುಂದ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಸರಣಿ ಪೋಸ್ಟ್ ಹಾಕಿದ್ದಾರೆ. ಅವರ ನೋವಿನ ಭಾವನೆಗಳನ್ನು ಹೊರಹಾಕಲು ಅವರು ಸಾಮಾಜಿಕ ಜಾಲತಾಣ ಬಳಸಿಕೊಂಡಿದ್ದಾರೆ. ಬೇಡಾದದ್ದನ್ನು ಬಿಸಾಡಲು ಬೆಳಗಾವಿ ಕರ್ನಾಟಕದ  ತಿಪ್ಪೆ ಗುಂಡಿಯೇ ? ಎಂದು ಪ್ರಶ್ನಿಸಿದ್ದಾರೆ. ತಾವು ಅನ್ಯಾಯವೆಸಗಿದ ಜನರಿಂದಲೇ ಮತ ಯಾಚನೆ ಮಾಡುವಿರೇ  ? … Continue reading ಬೇಡಾದದ್ದನ್ನು ಬಿಸಾಡಲು ಬೆಳಗಾವಿ ಕರ್ನಾಟಕದ ತಿಪ್ಪೆ ಗುಂಡಿಯೇ? ; ಕಟ್ಟಾ ಬಿಜೆಪಿಗ ಮಹಾಂತೇಶ ವಕ್ಕುಂದ ಸರಣಿ ಪೋಸ್ಟ್ ನೋಡಿ