*ವಿವಿಧ ಕಂಪನಿಗಳ ಮೇಲೆ IT ಅಧಿಕಾರಿಗಳ ದಿಢೀರ್ ದಾಳಿ*
ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನ ವಿವಿಧ ಕಂಪನಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದೆಹಲಿ, ಮುಂಬೈ ಮೂಲದ ಹಲವು ಕಂಪನಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದೆಹಲಿ, ಮುಂಬೈ ಮೂಲದ ಕಂಪನಿಗಳ ಬ್ರ್ಯಾಂಚ್ ಗಳ ಮೇಲೆ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. *ಕೆ.ಎಫ್.ಸಿ.ಎಸ್.ಸಿ ವ್ಯವಸ್ಥಾಕ ಆತ್ಮಹತ್ಯೆ: ಕಾರಣ ನಿಗೂಢ* *ಕೆ.ಎಫ್.ಸಿ.ಎಸ್.ಸಿ ವ್ಯವಸ್ಥಾಕ ಆತ್ಮಹತ್ಯೆ: ಕಾರಣ ನಿಗೂಢ* Home add -Advt
Copy and paste this URL into your WordPress site to embed
Copy and paste this code into your site to embed