*ಜಾತಿಗಣತಿ ವರದಿ ಮಂಡನೆಗೆ ಇನ್ನು 1 ವರ್ಷ ಕಾಲ ಬೇಕು: ಸತೀಶ್ ಜಾರಕಿಹೊಳಿ*
ಪ್ರಗತಿವಾಹಿನಿ ಸುದ್ದಿ: ಜಾತಿಗಣತಿ ವರದಿ ಮಂಡನೆಗೆ ಇನ್ನು 1 ವರ್ಷ ಕಾಲ ಬೇಕಾಗುವುದು. ಇದು ಬಹಳ ಜಟಿಲವಾದ ಸಮಸ್ಯೆ ಆದ್ದರಿಂದ ವರದಿಯ ಸಾಧಕ ಬಾಧಕಗಳ ಬಗ್ಗೆ ಚರ್ಚೆಯಾಗಲು ಕನಿಷ್ಠ 1 ವರ್ಷ ಬೇಕೆಂದು ಸತೀಶ್ ಜಾರಕಿಹೊಳಿ ಜಾತಿಗಣತಿ ವರದಿ ಮಂಡನೆ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನ ಸಂಜಯನಗರ ನಿವಾಸದಲ್ಲಿ ಆಹಾರ ಸಚಿವ ಕೆ ಹೆಚ್ ಮುನಿಯಪ್ಪ ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಜಾತಿಗಣತಿಗೆ 10 ವರ್ಷ ಆಗಿದೆ. ಈಗ ಇದರ ಅಂಕಿ ಅಂಶಗಳ ಬಗ್ಗೆ … Continue reading *ಜಾತಿಗಣತಿ ವರದಿ ಮಂಡನೆಗೆ ಇನ್ನು 1 ವರ್ಷ ಕಾಲ ಬೇಕು: ಸತೀಶ್ ಜಾರಕಿಹೊಳಿ*
Copy and paste this URL into your WordPress site to embed
Copy and paste this code into your site to embed