*ದೇಶದ 25 ಕೋಟಿ ಬಡವರು ಬಡತನದಿಂದ ಮೇಲೆ ಬಂದಿದ್ದಾರೆ – ಜೆ.ಪಿ.ನಡ್ಡಾ*

ಚಿಕ್ಕೋಡಿ ಜಿಲ್ಲಾ ಮಟ್ಟದ ಭೂತ್ ಕಾರ್ಯಕರ್ತರ ಸಮಾವೇಶHome add -Advt ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಪಕ್ಷದ ಕಮಿಷನ್, ಭ್ರಷ್ಟಾಚಾರ, ಪರಿವಾರವಾದ ಆದರೆ ೨೦೧೪ ರ ನಂತರ ಆತ್ಮವಿಶ್ವಾಸ ಭರವಸೆಯಿಂದ ಬೆಳೆದು ನಿಂತಿದ್ದು ಬಿಜೆಪಿ ಪಕ್ಷ, ರಿಫಾರ್ಮ, ಟ್ರಾನ್ಸ್ಪರ್ಮ, ಫರ್ ಪಾರ್ಮ ಘೋಷಣೆಯೊಂದಿಗೆ ದೇಶವನ್ನು ಪ್ರಧಾನಿ ಮೋದಿಯವರು ಮುನ್ನಡೆಸುತ್ತಿರುವುದರಿಂದ ದೇಶದ ೨೫ ಕೋಟಿ ಬಡವರು ಬಡತನದಿಂದ ಮೇಲೆ ಬಂದಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ತಿಳಿಸಿದ್ದಾರೆ. ಚಿಕ್ಕೋಡಿ ನಗರದ ಕಿವಡ ಮೈದಾನದಲ್ಲಿ ನಡೆದ ಚಿಕ್ಕೋಡಿ ಜಿಲ್ಲಾ ಮಟ್ಟದ ಭೂತ್ … Continue reading *ದೇಶದ 25 ಕೋಟಿ ಬಡವರು ಬಡತನದಿಂದ ಮೇಲೆ ಬಂದಿದ್ದಾರೆ – ಜೆ.ಪಿ.ನಡ್ಡಾ*