ಒಂದೇ ವೇದಿಕೆಯಲ್ಲಿ ಜನಾಂದೋಲನ – ಪಾದಯಾತ್ರೆ ಸಮಾವೇಶ! ಏನಿದು ವಿಚಿತ್ರ?

ಪ್ರಗತಿವಾಹಿನಿ ಸುದ್ದಿ, ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರಣ ವಿರೋಧಿಸಿ ಭಾರತೀಯ ಜನತಾಪಾರ್ಟಿ ಮತ್ತು ಜೆಡಿಎಸ್ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಹಮ್ಮಿಕೊಂಡಿದೆ. ಬಿಜೆಪಿ- ಜೆಡಿಎಸ್ ಪಾದಯಾತ್ರೆ ವಿರೋಧಿಸಿ ಕಾಂಗ್ರೆಸ್ ಪಕ್ಷ ಜನಾಂದೋಲನ ಹಮ್ಮಿಕೊಂಡಿದೆ. ಈ ಎರಡರ ಸಮಾರೋಪ ಸಮಾವೇಶವೂ ಒಂದೇ ವೇದಿಕೆಯಲ್ಲಿ ನಡೆಯುತ್ತಿದೆ! ಆಗಸ್ಟ್ 3ರಿಂದ ಬಿಜೆಪಿ – ಜೆಡಿಎಸ್ ಪಾದಯಾತ್ರೆ ನಡೆಯುತ್ತಿದ್ದು, 10ರಂದು ಮೈಸೂರಿನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಇದಕ್ಕೂ ಒಂದು ದಿನ ಮೊದಲು ಆಗಸ್ಟ್ 2ರಿಂದ ಕಾಂಗ್ರೆಸ್ ಜನಾಂದೋಲನ ಸಮಾವೇಶ ನಡೆಸುತ್ತಿದೆ. ಪಾದಯಾತ್ರೆ … Continue reading ಒಂದೇ ವೇದಿಕೆಯಲ್ಲಿ ಜನಾಂದೋಲನ – ಪಾದಯಾತ್ರೆ ಸಮಾವೇಶ! ಏನಿದು ವಿಚಿತ್ರ?