*ಸೇತುವೆ ಪಕ್ಕದಲ್ಲೇ ಭೂಕುಸಿತ: ರಸ್ತೆಯಲ್ಲೇ ನಿರ್ಮಾಣವಾದ ಬೃಹತ್ ಹೊಂಡ: ಗ್ರಾಮಸ್ಥರು ಕಂಗಾಲು*

ಪ್ರಗತಿವಾಹಿನಿ ಸುದ್ದಿ, ಜೋಯಿಡಾ: ಭಾರಿ ಮಳೆ ನಡುವೆ ಭೂಕುಸಿತ ಪ್ರಕರಣಗಳು ಹೆಚ್ಚುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯ ಉಳವಿ ಮಾರ್ಗದ ಕೈಟಾದಲ್ಲಿ ಸೇತುವೆ ಬಳಿಯೇ ಭಾರಿ ಕುಸಿತ ಸಂಭವಿಸಿದ್ದು, ರಸ್ತೆಬಳಿ ಹೊಂಡ ನಿರ್ಮಾಣವಾಗಿದೆ. ಜೋಯಿಡಾ ತಾಲೂಕಿನ ಕೇಂದ್ರ ದಿಂದ ಎಂಟು ಕಿ ಮೀ ದಲ್ಲಿರುವ, ಗುಂದ, ಉಳವಿ ಮಾರ್ಗದ ಕೈಟಾ ಎಂಬಲ್ಲಿ ಸೇತುವೆ ಪಕ್ಕದಲ್ಲಿ ರಸ್ತೆ ಬಳಿ ಭೂಕುಸಿತವಾಗಿದೆ, ಭಾರಿ ಮಳೆಗೆ ಘಟಾರದ ನೀರೆಲ್ಲ ರಸ್ತೆಗೆ ಬಂದು ಈ ಘಟನೆ ಸಂಭವಿಸಿದೆ. ರಸ್ತೆಯಲ್ಲಿ ಓದಾಡುವವರಿಗೆ ಆತಂಕ ಮನೆ ಮಾಡಿದೆ. … Continue reading *ಸೇತುವೆ ಪಕ್ಕದಲ್ಲೇ ಭೂಕುಸಿತ: ರಸ್ತೆಯಲ್ಲೇ ನಿರ್ಮಾಣವಾದ ಬೃಹತ್ ಹೊಂಡ: ಗ್ರಾಮಸ್ಥರು ಕಂಗಾಲು*