*ಬಾಲ್ಯವಿವಾಹ ತಡೆಯಲು ಕೈ ಜೋಡಿಸಿ: ಸ್ಪಂದನಾ ಸಂಸ್ಥೆಯ ಸಿಇಒ ವಿ.ಸುಶೀಲಾ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಾಳೆ ಅಕ್ಷಯ ತೃತೀಯ ದಿನ ಹೆಚ್ಚಿನ ಸಂಖ್ಯೆಯಲ್ಲಿ‌ ವಿವಾಹಗಳು ನಡೆಯುತ್ತವೆ. ಈ ವೇಳೆ ಬಾಲ್ಯ ವಿವಾಹಗಳು ಆಗುವ ಸಾಧ್ಯತೆಯೂ ಹೆಚ್ಚಿದ್ದು, ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆ ವಹಿಸಿ ಅಂತಹ ಮದುವೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಮ್ಮ ಜೊತೆ ಕೈ ಜೋಡಿಸುವಂತೆ ಸ್ಪಂದನಾ ಸಂಸ್ಥೆಯ ಸಿಇಒ ವಿ.ಸುಶೀಲಾ ಕೋರಿದರು. ಬೆಳಗಾವಿಯಲ್ಲಿ‌ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಳೆ ಅಕ್ಷಯ ತೃತೀಯ ದಿನ ಒಳ್ಳೆಯ ಮುಹೂರ್ತ ಇರುವ ಹಿನ್ನೆಲೆಯಲ್ಲಿ ಬಹಳಷ್ಟು ಕಡೆ ಸಾಮೂಹಿಕ ವಿವಾಹಗಳು ನಡೆಯುತ್ತವೆ. … Continue reading *ಬಾಲ್ಯವಿವಾಹ ತಡೆಯಲು ಕೈ ಜೋಡಿಸಿ: ಸ್ಪಂದನಾ ಸಂಸ್ಥೆಯ ಸಿಇಒ ವಿ.ಸುಶೀಲಾ*