*ಬೆಳ್ಳಂ ಬೆಳಗ್ಗೆ ವೇಣುಗೋಪಾಲ್ – ಡಿ.ಕೆ.ಶಿವಕುಮಾರ್ ಭೇಟಿ*: *ಎಲ್ಲಿ ಗೊತ್ತೇ?*
ಪ್ರಗತಿವಾಹಿನಿ ಸುದ್ದಿ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರ ಜತೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್ ಅವರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆ ಮಾತುಕತೆ ನಡೆಸಿದರು. ಡಿಸಿಎಂ ಅವರು ಮಂಗಳೂರಿಗೆ ಹಾಗೂ ವೇಣುಗೋಪಾಲ್ ಅವರು ಕೊಚ್ಚಿನ್ ಗೆ ತೆರಳುವ ಸಂದರ್ಭದಲ್ಲಿ ಈ ಭೇಟಿ ಏರ್ಪಟ್ಟಿತ್ತು. ಸಧ್ಯದ ರಾಜಕೀಯ ಬೆಳವಣಿಗೆಗಳ ಸಂದರ್ಭದಲ್ಲಿ ಈ ಭೇಟಿ- ಮಾತುಕತೆ ಕುತೂಹಲ ಮೂಡಿಸಿದೆ. *ಎರಡು ಮಹತ್ವದ ಸಂಕಲ್ಪ ಘೋಷಿಸಿದ ಸಿಎಂ ಸಿದ್ದರಾಮಯ್ಯ* Home … Continue reading *ಬೆಳ್ಳಂ ಬೆಳಗ್ಗೆ ವೇಣುಗೋಪಾಲ್ – ಡಿ.ಕೆ.ಶಿವಕುಮಾರ್ ಭೇಟಿ*: *ಎಲ್ಲಿ ಗೊತ್ತೇ?*
Copy and paste this URL into your WordPress site to embed
Copy and paste this code into your site to embed