*ರಾಜಿ ಅರ್ಜಿಗೆ ಲಂಚ: ಸೀರೆ, ಪ್ಯಾಂಟ್ ಕೇಳಿದ ಎಪಿಪಿ ಲೋಕಾಯುಕ್ತ ಬಲೆಗೆ*

ಪ್ರಗತಿವಾಹಿನಿ ಸುದ್ದಿ: ಕಲಬುರಗಿ: ಹಳೆ ಪ್ರಕರಣವೊಂದರಲ್ಲಿ ರಾಜಿ ಅರ್ಜಿ ಸಲ್ಲಿಸಲು ಲಂಚ ಕೇಳಿದ ಆರೋಪದ ಮೇಲೆ 5ನೇ ಜೆಎಂಎಫ್‌ಸಿ ಕೋರ್ಟ್‌ನ ಸಹಾಯಕ ಸರ್ಕಾರಿ ಅಭಿಯೋಜಕ ಸಂತೋಷ್ ಕುಮಾರ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಏನಾಯಿತು?ಹೈದರಾಬಾದ್ ಮೂಲದ ಬಟ್ಟೆ ವ್ಯಾಪಾರಿ ರಾಹುಲ್ ಮಾರಾಜೋ ಎಂಬುವರ ಪ್ರಕರಣದಲ್ಲಿ ರಾಜಿ ಅರ್ಜಿ ಸಲ್ಲಿಸಲು ಎಪಿಪಿ ಸಂತೋಷ್ ಕುಮಾರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚವಾಗಿ ಅವರು ₹10 ಸಾವಿರ ನಗದು ಜೊತೆಗೆ,Home add -Advt 9 ಸೀರೆಗಳು 4 ಶರ್ಟ್‌ಗಳು 4 ಲಂಡನ್ … Continue reading *ರಾಜಿ ಅರ್ಜಿಗೆ ಲಂಚ: ಸೀರೆ, ಪ್ಯಾಂಟ್ ಕೇಳಿದ ಎಪಿಪಿ ಲೋಕಾಯುಕ್ತ ಬಲೆಗೆ*