ಬೆಂಗಳೂರು-ಬೆಳಗಾವಿ ರೈಲಿಗೆ ಸುರೇಶ ಅಂಗಡಿ ನಾಮಕರಣಕ್ಕೆ ಶಿಫಾರಸ್ಸು; ಬೊಮ್ಮಾಯಿ – ಪ್ರಗತಿವಾಹಿನಿ ಮೊಟ್ಟಮೊದಲು ಹಕ್ಕೊತ್ತಾಯ ಮಾಡಿತ್ತು
*ದಿ.ಸುರೇಶ ಅಂಗಡಿ ಪ್ರಥಮ ಪುಣ್ಯ ಸ್ಮರಣೆ* *ಕಂಚಿನ ಪುತ್ಥಳಿ ಅನಾವರಣ*
ಸುರೇಶ ಅಂಗಡಿ ನಿಧನರಾದ ಮರುದಿನವೇ ಬೆಂಗಳೂರು – ಬೆಳಗಾವಿ ರೈಲಿಗೆ ಸುರೇಶ ಅಂಗಡಿ ಹೆಸರಿಡಲಿ ಎಂದು ಮೊಟ್ಟಮೊದಲು ಹಕ್ಕೊತ್ತಾಯ ಮಾಡಿದ್ದೇ ಪ್ರತಿವಾಹಿನಿ – ಇಲ್ಲಿದೆ 2020ರ ಸೆಪ್ಟಂಬರ್ 24ರಂದು ಪ್ರಕಟವಾದ ವರದಿ –
ಬೆಂಗಳೂರು – ಬೆಳಗಾವಿ ರೈಲಿಗೆ ಸುರೇಶ ಅಂಗಡಿ ಹೆಸರಿಡಲಿ – ಪ್ರಗತಿ ಮೀಡಿಯಾ ಹೌಸ್ ಉದ್ಘಾಟಿಸಿದ್ದ ಅಂಗಡಿ