*ಬಿಜೆಪಿಯಿಂದ ನಾಳೆ “ಕಿತ್ತೂರು ಚಲೋ”*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗುರುವಾರ ರಾತ್ರಿ ಕಿತ್ತೂರು ಪಟ್ಟಣ ಪಂಚಾಯಿತಿಯ ಸದಸ್ಯ ನಾಗರಾಜ ಅಸುಂಡಿ ಇವರನ್ನು ಕಾಂಗ್ರೆಸ್ ನ ಪುಂಡರು ಅಪಹರಿಸಿದ್ದನ್ನು ಖಂಡಿಸಿ ನಾಳೆ ಕಿತ್ತೂರು ಚಲೋ ಹಮ್ಮಿಕೊಂಡಿದ್ದೇವೆ ಎಂದು ಬಿಜೆಪಿ ಗ್ರಾಮಿಣ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.‌  ಅಧಿಕಾರದ ದುರಾಸೆಯಿಂದ ಕಾಂಗ್ರೆಸ್ ಪಕ್ಷ ಇಂತಹ ಕೃತ್ಯ ಎಸಗಿದ್ದು ಇದರ ಹಿಂದೆ ಸ್ಥಳೀಯ ಶಾಸಕನ ಕೈವಾಡವಿದೆ. ಪಟ್ಟಣ  ಪಂಚಾಯಿತಿ ಸದಸ್ಯನನ್ನು ಅಪಹರಿಸಿದ್ದನ್ನು ಖಂಡಿಸಿ, ಹಾಗೂ ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಬಲ್ಲ ಶಾಸಕನ ವಿರುದ್ಧ ಕಿತ್ತೂರಿನ … Continue reading *ಬಿಜೆಪಿಯಿಂದ ನಾಳೆ “ಕಿತ್ತೂರು ಚಲೋ”*