*KPSC ನೇಮಕಾತಿಯಲ್ಲಿ ವಿಳಂಬ; ಅಭ್ಯರ್ಥಿಗಳೊಂದಿಗೆ ಧರಣಿಗೆ ಮುಂದಾದ ಸುರೇಶ್ ಕುಮಾರ್*

ಹೊಟ್ಟೆ ತುಂಬಿರುವ ಉದ್ಯೋಗ ಸೌಧದ ಒಳಗಿನ ಜನಕ್ಕೆ ಕೆಪಿ ಎಸ್ ಸಿ ಅಭ್ಯರ್ಥಿಗಳ ಬವಣೆ ಅರ್ಥವಾಗುತ್ತಿಲ್ಲ ಎಂದು ಆಕ್ರೋಶ ಪ್ರಗತಿವಾಹಿನಿ ಸುದ್ದಿ: ಹೊಟ್ಟೆ ತುಂಬಿರುವ ಉದ್ಯೋಗ ಸೌಧದ ಒಳಗಿನ ಜನಕ್ಕೆ ಕೆಪಿ ಎಸ್ ಸಿ ಅಭ್ಯರ್ಥಿಗಳ ಬವಣೆ ಅರ್ಥವಾಗುತ್ತಿಲ್ಲ ಎಂದು ಆಕ್ರೋಶ ಇರುವ ಕೆಪಿಎಸ್ ಸಿ ನೇಮಕಾತಿ ವಿಳಂಬ ಧೋರಣೆಯಿಂದ ನೊಂದಿರುವ ಅಭ್ಯರ್ಥಿಗಳು ಧರಣಿ ನಡೆಸಿದ್ದು, ಮಂಗಳವಾರ ಲೋಕಸೇವಾ ಆಯೋಗದ ಕಚೇರಿ ಮುಂದೆ ಶಾಸಕ ಸುರೇಶ್ ಕುಮಾರ್ ಕೂಡ ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕೆಪಿಎಸ್ ಸಿ ಪರೀಕ್ಷೆ ಬರೆದ … Continue reading *KPSC ನೇಮಕಾತಿಯಲ್ಲಿ ವಿಳಂಬ; ಅಭ್ಯರ್ಥಿಗಳೊಂದಿಗೆ ಧರಣಿಗೆ ಮುಂದಾದ ಸುರೇಶ್ ಕುಮಾರ್*